ಕವಿಯುತಿದೆ ಮೋಡ
ಸುಳಿಗಾಳಿ ಕಂಪ ಹೀರಿ
ನನ್ನೆದೆಯ ಭಾವ ತುಂಬಿ
ಚದುರಿದೆ ಮೋಡ ಬಾನಲಿ ||
ಕರಗುತಿದೆ ಮೋಡ
ಸುಳಿಗಾಳಿ ತಂಪಲೆರೆದು
ನನ್ನದೆಯ ಕಾಮನೆ
ಹೊರಹೊಮ್ಮಿ ಚಿಮ್ಮಿ ||
ಹಸಿರಾಗುತಿದೆ ನೆಲವು
ಬಣ್ಣಗಳ ತುಂಬಿ ಚೆಲ್ಲಿ
ಭಾವ ಸಂಗಮದಿ
ನಿಶೆಯಿಂದ ಹಸಿರು ಉಸಿರಾಗಿ ||
*****
ಕವಿಯುತಿದೆ ಮೋಡ
ಸುಳಿಗಾಳಿ ಕಂಪ ಹೀರಿ
ನನ್ನೆದೆಯ ಭಾವ ತುಂಬಿ
ಚದುರಿದೆ ಮೋಡ ಬಾನಲಿ ||
ಕರಗುತಿದೆ ಮೋಡ
ಸುಳಿಗಾಳಿ ತಂಪಲೆರೆದು
ನನ್ನದೆಯ ಕಾಮನೆ
ಹೊರಹೊಮ್ಮಿ ಚಿಮ್ಮಿ ||
ಹಸಿರಾಗುತಿದೆ ನೆಲವು
ಬಣ್ಣಗಳ ತುಂಬಿ ಚೆಲ್ಲಿ
ಭಾವ ಸಂಗಮದಿ
ನಿಶೆಯಿಂದ ಹಸಿರು ಉಸಿರಾಗಿ ||
*****
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…